Posts

ರೈತನ ಮಗ ಜಿಲ್ಲಾಧಿಕಾರಿ

Image
ಮುಧೋಳ್ ತಾಲೂಕದ ಅಕ್ಕಿರಮರಡಿ ಗ್ರಾಮದ ಒಬ್ಬ ರೈತನ ಮಗ ಜಿಲ್ಲಾಧಿಕಾರಿ ಆಗಿ ತನ್ನ ಊರನ್ನು ಎತ್ತಿ ಹಿಡಿದಿದ್ದಾನೆ ಕಳೆದ ವರ್ಷ ಏಪ್ರಿಲ್ 22 ಪರೀಕ್ಷೆಯನ್ನೂ ಬರೆಯಲಾಗಿತ್ತು ಅದು ಇವಾಗ ಫಲಿತಾಂಶ ಬಿಡುಗಡೆ ಯಾಗಿದೆ ಪಾಂಡುರಂಗ ಸದಾಶಿವ ಕಂಬಳೆ . ಯುವಕನು   ಇಗ ನಮ್ಮ ದೇಶಕ್ಕೆ 529 ನೆ ರ್ಯಾಂಕ್ ಪಡೆದು ವಿಜಯಶಾಲಿ ಆಗಿದ್ದಾರೆ ಇವರು ಮೂಲತಃ ಸೈದಾಪುರ ಗ್ರಾಮದಲ್ಲಿ 1 ರಿಂದ 5 ನೇ ತರಗತಿಯ ವರೆಗೂ ತನ್ನ ವಿದ್ಯಾಭ್ಯಾಸವನ್ನು ಮುಗಿಸಿ 6 ರಿಂದ 10 ನ್ ತರಗತಿಯ ವರೆಗೂ ನವೋದಯ ಶಾಲೆಯಲ್ಲಿ ಮುಗಿಸಿದ್ದಾರೆ. ತದನಂತರ ತನ್ನ ಪಿಯುಸಿ ಅನ್ನು ಯಲಟ್ಟಿಯಲ್ಲಿ ಕೊಣ್ಣೂರು ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಉನ್ನತ ಸ್ಥಾನ ಪಡೆದಿದ್ದಾರೆ. ಅದ ಆದಂತರ್ ಸಾಫ್ಟವೇರ್ ಇಂಜಿನಿಯರ್ ಅನ್ನು ಬೆಂಗಳೂರು ನಲ್ಲಿ ಮುಗಿಸಿದ್ದಾರೆ. ಬೆಂಗಳೂರು ನಲ್ಲಿ ಎರಡು ವರ್ಷಗಳ ಕಾಲ ಖಾಸಗಿ ಕಂಪನಿ ಯಲ್ಲಿ ತಮ್ಮ ಕಾರ್ಯವನ್ನು ನಿರ್ವಹಿಸಿದ್ದಾರೆ . ಅದ್ ಆದನಂತರ ದೇಶದಲ್ಲೇ ಅತ್ಯಂತ ಕಠಿಣ ವಾದ್ ಪರೀಕ್ಷೆ ಯುಪಿಎಸ್ಸಿ ಅನ್ನು ಯಾವುದೇ ಕೊಚಿಂಗ ಇಲ್ಲದೆ ಸ್ವತಃ ತನ್ನ ಪರಿಶ್ರಮದಿಂದ ಇಂದು ದೇಶಕ್ಕೆ 529 ನೇ ಸ್ಥಾನ ಪಡೆದಿದ್ದಾರೆ ಮತ್ತು ತಮ್ಮ ಶಾಲೆ ಊರು ತಮ್ಮ ತಂದೆ ತಾಯಿಯನ್ನು ಎತ್ತಿ ಹಿಡಿದಿದ್ದಾನೆ 

ಸ್ವಾಮಿ ವಿವೇಕಾನಂದರ ವಿದ್ಯಾಭ್ಯಾಸ & ದೇವರನ್ನು ಕಾಣುವುದು

Image
 ಯಾವಾಗ ಸ್ವಾಮಿ ವಿವೇಕಾನಂದರೂ ತಮ್ಮ ಬಾಲ್ಯ ಜೀವನವನ್ನು ಕಳೆದು ಪ್ರೌಢಾವಸ್ಥೆ ತಲುಪಿದ ನಂತರ ಅವರು ವಿದ್ಯಾಭ್ಯಾಸಕ್ಕೆ ತಮ್ಮ ಕೊಲ್ಕತ್ತಾ ಯೂನಿವರ್ಸಿಟಿ ಅಲ್ಲಿ ವಿದ್ಯಾಭ್ಯಾಸ ಮಾಡುವಾಗ ಅವರಿಗೆ ಒಂದೇ ಚಿಂತೆ ಇರ್ತಿತ್ತು  ಅವರಿಗೆ ದೇವರು ಯಾಕೆ ನನಗೆ ಕಾಣುವುದಿಲ್ಲ ನಾನು ದೇವರನ್ನು ನೋಡಬೇಕು ಎಂದು ಸ್ವಾಮೀ ವಿವೇಕಾನಂದರಿಗೆ ಅದೇ ಚಿಂತೆ ಇರ್ತಿತ್ತು ಸ್ವಾಮೀ ವಿವೇಕಾನಂದರೂ ತರಗತಿಯ ಹಿಂಬಾಗದಲ್ಲಿ ಕುಳಿತು ವಿದ್ಯಾರ್ಥಿ ಯೊಡನೆ ಕೀಟಲೆ ಮಾಡುತ್ತಾ ಶಿಕ್ಷಕರು ಕೇಳಿದ್ ಪ್ರಶ್ನೆಗೆ ದಿಢೀರ್ ಅಂತ ಉತ್ತರ ಹೇಳುತ್ತಿದ್ದ ಇದನ್ನು ಕಂಡು ಶಿಕ್ಷಕರು ಅಚ್ಯಾರಿಕಾರರಾಗುತ್ತಿದ್ದರು. ಇದಲ್ಲದೆ ಶಿಕ್ಷಕರಿಗೂ ಕೂಡ ತಲೆಗೆ ನರೇಂದ್ರ ಪ್ರಶ್ನೆಯನ್ನೂ ಹುಟ್ಟುಹಾಕುತಿದ್ದನು ಒಂದು ದಿನ ಒಬ್ಬ ಉಪನ್ಯಾಸಕರು ಸಂಜೆಯ ಉಪನ್ಯಾಸ ಕಾರ್ಯಕ್ರಮ ಮುಗಿಸಿ ಮನೆಗೆ ಹೋಗುವ ಸಂದರ್ಭ ಡಲ್ಲಿ ಸ್ವಾಮಿ ವಿವೇಕಾನಂದರೂ ಬಾಗಿಲಲ್ಲಿ ನಿಂತು ಕೊಂಡಿದ್ದರು ಇವರನ್ನು ನೋಡಿ ಉಪನ್ಯಾಸಕರು ಸ್ವಾಮೀ ವಿವೇಕಾನಂದರಿಗೆ ಏನು ಮಗು ನಿನಗೆ ಏನು ಬೇಕು ಎಂದು ಕೇಳಿದರು ಆವಾಗ ಸ್ವಾಮೀ ವಿವೇಕಾನಂದರೂ ನೀವು ಇಷ್ಟೆಲ್ಲ ಪ್ರವಚನ ನೀಡಿದರು ಆದರೆ ನಿಮಗೆ ದೇವರು ಕಣಿದ್ದಾನೆ ನನಗೆ ಅವನನ್ನು ಕಾಣಿಸುತ್ತಿರೆ ಎಂದು ಕೇಳಿದರು ಅದಕ್ಕೆ ಉಪನ್ಯಾಸಕರು ಏನು ಮಾತಾಡತೆ ತಬ್ಬಿಬ್ಬಾಗಿ ನಿಂತರು ಹೀಗೆ ಅನೇಕ ಉಪನ್ಯಾಸಕರನ್ನು ಸ್ವಾಮೀ ವಿವೇಕಾನಂದರೂ ಕೇಳಿದರು ಉತ್ತರಾನೆ ಇಲ್ಲ ಆದರೆ ಒಂದು ದಿನ ಒಬ್ಬರು ...

KGF chapter 3

Image
 ಇದೀಗ ಬಂದ ಸುದ್ದಿ ಕೆಜಿಎಫ್ ಚಾಪ್ಟರ್ 2 ಇಡೀ ದೇಶಾದ್ಯಂತ ಸಂಚಲನ ಮೂಡಿಸಿದ್ದು ಕನ್ನಡ fanmade ಸಿನಿಮಾವಾಗಿದೆ ಕಳೆದ 3 ವರ್ಷಗಳ ಹಿಂದೆ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗಿದ್ದು ಬರೋಬ್ಬರಿ ₹1200 ಕೋಟಿ ರೂಪಾಯಿ ಯನ್ನು ಗಳಿಸಿದೆ  ಇದೀಗಷ್ಟೇ ಏಪ್ರಿಲ್ 14 ರಂದು ಹೊಂಬಾಳೆ ಫಿಲ್ಮ್ಸ್ ಎಂಬ ಸಂಸ್ಥೆ ಇಂದ ದಿಢೀರ್ ಅಂತ ಸುದ್ದಿ ಹೇಳಿದ್ದಾರೆ.ಅದಲ್ಲದೆ ಕೆಜಿಎಫ್ ಚಿತ್ರದ ನಿರ್ದೇಶಕರಾದ ಪ್ರಶಾಂತ್ ನೀಲ್ ಅವರು social media ದಲ್ಲಿ ಈಗಾಗಲೆ ಕೆಜಿಎಫ್ ಚಾಪ್ಟರ್ 3 ಚಿತ್ರವನ್ನು ಬರೆದಿದ್ದೀನಿ ಚಿತ್ರೀಕರಣ ಮಾಡಬೇಕಿದೆ ಅಷ್ಟೇ ಎಂದು ಸುದ್ದಿ ಹರಿಬಿಟ್ಟಿದ್ದಾರೆ. ಈ ವಿಷಯ ಅಭಿಮಾನಿಗಳಲ್ಲಿ ಸಂತೋಷವನ್ನು ಉಂಟುಮಾಡಿದೆ.

ಸ್ವಾಮಿ ವಿವೇಕಾನಂದರ ಬಾಲ್ಯ

Image
 ಎಲ್ಲರಿಗೂ ನಮಸ್ಕಾರ, ಸ್ವಾಮಿ ವಿವೇಕಾನಂದರು ಜನೆವರಿ.12.1863ರಂದು ಪಚ್ಚಿಮ ಬಂಗಾಳದ ಕೋಲ್ಕತಾ ದಲ್ಲಿ ಜನಿಸಿದರು.ಇವರ ತಾಯಿ ಭುವನೇಶ್ವರಿ ದೇವಿ . ಇವರ ತಂದೆ ವಿಶ್ವನಾಥ ದತ್ತ. ತಾಯಿಗೆ ಜನೆವರಿ 11.1863 ರಂದು ರಾತ್ರಿ ಆ ಸಾಕ್ಷಾತ್ ಶಿವನೇ ನಾನು ನಿನ್ನ ಹೊಟ್ಟೆಯಲ್ಲಿ ಮಗುವಾಗಿ ಜನಿಸಲಿದ್ದೇನೆ ಎಂದು ಭುವನೇಶ್ವರಿ ದೇವಿ ಅವರಿಗೆ ಕನಸು ಬಿದ್ದಿತ್ತು. ಅದೇ ತರ ಅವರಿಗೆ ಗಂಡು ಮಗುವಿಗೆ ಜನ್ಮನೀಡಿದರೂ. ಅವರಿಗೆ ನರೆಂದ್ರ.ಎಂದು ಹೆಸರು ಇಟ್ಟರು. ನರೇಂದ್ರ ಬಾಲ್ಯದಲ್ಲಿ ತುಂಬಾ ತುಂಟರು. ಅವರು ಚಿಕ್ಕ ವಯಸ್ಸಿನಲ್ಲಿ ಧ್ಯಾನದ ಹವ್ಯಾಸ ಅಳವಡಿಸಿ ಕೊಂಡಿದ್ದರು.ಒಂದು ದಿನ ನರೇಂದ್ರರು ಒಂದು ಗಿಡಕ್ಕೆ ನೇತಾಡುತ್ತ ತಮ್ಮ ಸ್ನೇಹಿತರೊಂದಿಗೆ ಆಟವನ್ನು ಆಡುತ್ತಿರುವಾಗ. ನರೇಂದ್ರರ ತಾಯಿ ಆದಂತಹ ಭುವನೇಶ್ವರಿ ದೇವಿ ಅವರೂ ನರೇಂದ್ರನನ್ನು ಬೈದು ಅವರ ತಲೆ ಮೇಲೆ ಎರಡು ಚೊಂಬು ನೀರು ಸುರಿಯುತ್ತ ಶಿವ ಶಿವ ಎನ್ನುತ್ತಿದ್ದರು. ಆವಾಗ ನರೇಂದ್ರರು ಶಾಂತವಾಗುತ್ತಿದ್ದರು.